ಬಿಜೆಪಿ ನಾಯಕರು ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಬಹಿರಂಗವಾಗಿ ಘೋಷಿಸಿದ್ದರು. ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಗಳ ವಿರುದ್ಧ ಕೆಲಸ ಮಾಡಿದರು. ಈ ಚುನಾವಣೆಯಲ್ಲಿ ಅವರಿಗೆ ಪಾಠ ಕಲಿಸಿದ್ದೇವೆ. 2024 ರ ಲೋಕಸಭಾ ಚುನಾವಣೆಗಾಗಿ ‘ಭೀಮ ಸಂಕಲ್ಪ’ ಮಾಡುತ್ತಿದ್ದೇವೆ ಎಂದು ತಮ್ಮ ಮುಂದಿನ ಹೆಜ್ಜೆಗಳ ಬಗ್ಗೆ ಮಾತಾಡಿದ್ದಾರೆ ದಲಿತ ನಾಯಕ ಮಾವಳ್ಳಿ ಶಂಕರ್.
ಪುರೋಹಿತಶಾಹಿಗಳ, ಮಂತ್ರವಾದಿಗಳ ಪಾದಕ್ಕೆ ಬೀಳೋ ಪ್ರಧಾನಿ ನಮಗೆ ಬೇಡ: ಮಾವಳ್ಳಿ ಶಂಕರ್, ಡಿಎಸ್ಎಸ್ ನಾಯಕರು
Date:




