ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರತಿಮೆ ಪ್ರತಿಷ್ಠಾಪನೆಯಾಗಿದೆ. ಕವಿ ವಾಲ್ಮೀಕಿ ಸೃಷ್ಟಿಸಿದ ಪಾತ್ರಗಳು ಇಂದು ರಾಜಕಾರಣದ ದಾಳಗಳಾಗಿವೆ. ರಾಮಾಯಣದ ರಾಮನಿಗೂ ರಾಜಕಾರಣದ ರಾಮನಿಗೂ ವ್ಯತ್ಯಾಸಗಳಿವೆ ಎನ್ನುತ್ತಾರೆ ಹಿರಿಯ ವಿದ್ವಾಂಸರಾದ ಡಾ.ಜಿ.ರಾಮಕೃಷ್ಣ.
ಇಂದು ಕಾಣುತ್ತಿರುವುದು ವಾಲ್ಮೀಕಿಯ ರಾಮನಲ್ಲ | ಜಿ.ರಾಮಕೃಷ್ಣ
Date:



