ಒಕ್ಕಲಿಗರಿಗೆ ದೇವೇಗೌಡರ ಕುಟುಂಬದ ಜೀತದಿಂದ ಮುಕ್ತಿ ಸಿಗಬೇಕು ಅದಕ್ಕಾಗಿ ಈ ಲೋಕಸಭಾ ಚುನಾವಣೆಯಲ್ಲಿ ಹೆಚ್ಡಿ ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣ ಸೋಲಬೇಕು ಅಂತಾರೆ
‘ಕನ್ನಡದ ಜಾಣ ಜಾಣೆಯರು’ ಯೂಟ್ಯೂಬ್ ಚಾನೆಲ್ನ ಜಗದೀಶ್ ಜಾಣ ಜಾಣೆಯರು.
ಗೌಡರ ಕುಟುಂಬದ ಮೇಲೆ ಅವರು ಯಾಕೆ ಈ ಆರೋಪ ಮಾಡ್ತಾ ಇದ್ದಾರೆ ಅನ್ನೋದಕ್ಕೆ ಸ್ಪಷ್ಟನೆ ನೀಡಿರುವ ಈ ವಿಡಿಯೋ ನೋಡಿ.
ಒಕ್ಕಲಿಗನಾಗಿ ನಾನೇಕೆ BJP- JDS ಮೈತ್ರಿ ವಿರೋಧಿಸುತ್ತಿರುವೆ?
Date:
ಪೋಸ್ಟ್ ಹಂಚಿಕೊಳ್ಳಿ:



